ಇಡೀ ಊರಲ್ಲಿ ಕಿಚ್ಚ ಸುದೀಪ್ ಆರಾಧನೆ! ಅಭಿನಯ ಚಕ್ರವರ್ತಿಗೆ ಪೂಜೆ, ಪುನಸ್ಕಾರ..!
-ಟಿ.ಯೋಗೀಶ್ ಚಿತ್ರದುರ್ಗ: ತಮ್ಮ ನೆಚ್ಚಿನ ಸಿನಿಮಾ ನಟ ನಟಿಯರಿಗಾಗಿ ದೇವಾಲಯಗಳನ್ನ ಕಟ್ಟಿ ಪೂಜಿಸೋದನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಇಲ್ಲೊಂದು ಗ್ರಾಮದ ಪ್ರತಿ ಮನೆ ಮನೆಯಲ್ಲೂ ಆ ನಾಯಕನ ಫೋಟೋ ಇಟ್ಟು ದೇವರಂತೆ ಪೂಜಿಸ್ತಾರೆ. ಇದಕ್ಕೆ...
View Articleದಿನಭವಿಷ್ಯ 18-10-2016
ಪಂಚಾಂಗ ಶ್ರೀ ದುರ್ಮುಖಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ತೃತೀಯಾ ತಿಥಿ, ಮಂಗಳವಾರ, ಕೃತಿಕಾ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:06 ರಿಂದ 4:35 ಗುಳಿಕಕಾಲ: ಮಧ್ಯಾಹ್ನ 12:08 ರಿಂದ 1:37 ಯಮಗಂಡಕಾಲ:...
View Articleಕಾವೇರಿ ವಿವಾದ: ಇಂದು ಸುಪ್ರೀಂನಲ್ಲಿ 2007ರ ತೀರ್ಪಿನ ಮೇಲ್ಮನವಿ ಅರ್ಜಿ ವಿಚಾರಣೆ
-ಅಧ್ಯಯನ ವರದಿ ಬಳಿಕ ಮತ್ತೊಂದು ತೀರ್ಪು ಸಾಧ್ಯತೆ ಬೆಂಗಳೂರು: ಕರ್ನಾಟಕಕ್ಕೆ ಇಂದು ಮಹತ್ವದ ದಿನ. ಕಾವೇರಿ ವಿಚಾರವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಸತತ ಹಿನ್ನೆಲೆ ಬಳಿಕ ಇವತ್ತು ಸುಪ್ರೀಂಕೋರ್ಟ್ನಲ್ಲಿ ಕಾವೇರಿ ಮೂಲ ಅರ್ಜಿ ವಿಚಾರಣೆಗೆ ಬರಲಿದೆ....
View Articleಗದಗದಲ್ಲಿ ಕಳಸಾ ಬಂಡೂರಿ ಹೋರಾಟಗಾರರಿಗೆ ದೀಕ್ಷೆ –ರೈತ ಸೇನೆ ರಾಜ್ಯಾಧ್ಯಕ್ಷರಿಂದ ಸನ್ಯಾಸತ್ವ...
ಗದಗ: ಮಹದಾಯಿ- ಕಳಸಾ ಬಂಡೂರಿ ಬಗ್ಗೆ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ರೈತರು ಇದೀಗ ಆಧ್ಯಾತ್ಮದತ್ತ ವಾಲುತ್ತಿದ್ದಾರೆ. ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ನದಿ ನೀರಿನ ಯೋಜನೆ ಜಾರಿಗೆ ಆಗ್ರಹಿಸಿ ರೈತ ವೇದಿಕೆಯಲ್ಲಿ ಸನ್ಯಾಸತ್ವ...
View Articleಒರಿಸ್ಸಾದ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ -19 ಮಂದಿ ದುರ್ಮರಣ, 100 ಜನರಿಗೆ ಗಾಯ
ಭುವನೇಶ್ವರ್: ಒರಿಸ್ಸಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೋಮವಾರದಂದು ಅಗ್ನಿ ಅವಘಢ ಸಂಭವಿಸಿದೆ. ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಸಂಜೆ 7.30ರ ವೇಳೆಗೆ ಭುವನೇಶ್ವರ್ನ...
View Articleಕೋಲಾರ: ಠಾಣೆಯಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಸರ್ಕಲ್ ಇನ್ಸ್ ಪೆಕ್ಟರ್ ಆತ್ಮಹತ್ಯೆ
ಕೋಲಾರ: ಪೊಲೀಸ್ ಠಾಣೆಯಲ್ಲೇ ಗುಂಡು ಹಾರಿಸಿಕೊಂಡು ಕೋಲಾರ ಜಿಲ್ಲೆ ಮಾಲೂರು ಸರ್ಕಲ್ ಇನ್ಸ್ ಪೆಕ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 42 ವರ್ಷದ ರಾಘವೇಂದ್ರ ಆತ್ಮಹತ್ಯೆಗೆ ಶರಣಾದ ಸರ್ಕಲ್ ಇನ್ಸ್ ಪೆಕ್ಟರ್. ಕಳೆದೊಂದು ವರ್ಷದಿಂದ ಮಾಲೂರಿನಲ್ಲಿ...
View Articleವಿಟಿಯು ಮೌಲ್ಯಮಾಪನ ಎಡವಟ್ಟು- ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಗಳಿಗೆ ಈಡಿಯೆಟ್ ಎಂದ...
– ಪರೀಕ್ಷೆ ಬರೆದ 4 ಲಕ್ಷ ವಿದ್ಯಾರ್ಥಿಗಳಲ್ಲಿ ಎರಡೂವರೆ ಲಕ್ಷ ವಿದ್ಯಾರ್ಥಿಗಳು ಫೇಲ್ ಬೆಂಗಳೂರು: ಕುಲಪತಿಗಳ ಅವ್ಯವಹಾರದಿಂದ ಭಾರೀ ಸುದ್ದಿಯಾಗಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇದೀಗ ಮೌಲ್ಯಮಾಪನದ ವಿಚಾರದಲ್ಲಿ ದೊಡ್ಡ ವಿವಾದ...
View Articleನೀರಿನಲ್ಲಿ ಮುಳುಗುತ್ತಿದ್ದಾನೆಂದು ತರಬೇತುದಾರನ ರಕ್ಷಣೆಗೆ ಧಾವಿಸಿದ ಆನೆಮರಿ! ವಿಡಿಯೋ ವೈರಲ್
ಬ್ಯಾಂಕಾಕ್: ಪ್ರಾಣಿಗಳು ರೊಚ್ಚಿಗೆದ್ದರೆ ಮನುಷ್ಯನ ಜೀವ ತೆಗೆಯುತ್ತವೆ. ಹಾಗೇ ಅವು ಮನುಷ್ಯನ ಜೀವ ಉಳಿಸಿರೋ ಘಟನೆಗಳೂ ಕೂಡ ಸಾಕಷ್ಟಿವೆ. ಆನೆ ಮರಿಯೊಂದು ತನ್ನ ತರಬೇತುದಾರ ನೀರಿನಲ್ಲಿ ಮುಳುಗುತ್ತಿದ್ದಾನೆ ಎಂದು ಭಾವಿಸಿ ಆತನ ರಕ್ಷಣೆಗಾಗಿ ಓಡಿ...
View Articleಶೀಘ್ರದಲ್ಲೇ ಬಿಡುಗಡೆಯಾಗಲಿದೆ 10000 mAh ಬ್ಯಾಟರಿ ಫೋನ್
ಬೀಜಿಂಗ್: 10000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಚೀನಾದ ಔಕಿ ಟೆಲ್ ಕಂಪೆನಿ ಗ್ರಾಹಕರು ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಪವರ್ಬ್ಯಾಂಕ್ ಬಳಸುವ ಬದಲು ಫೋನಿಗೆ ಶಕ್ತಿಶಾಲಿ ಬ್ಯಾಟರಿಯನ್ನು ನೀಡಿದೆ. 2015ರ...
View Articleಕಾವೇರಿ ಐತೀರ್ಪು ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ: ಸುಪ್ರೀಂನಲ್ಲಿ ಬೆಳಗ್ಗೆ ಏನಾಯ್ತು?
ನವದೆಹಲಿ: ಸುಪ್ರೀಂಕೋರ್ಟ್ನಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆದಿದ್ದು, ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ. ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿಯನ್ನ ಸುಪ್ರೀಂಕೋರ್ಟ್ನ ಹಾಲ್ ನಂಬರ್...
View Articleಸುಪ್ರೀಂನಲ್ಲಿಂದು ಐತೀರ್ಪು ಮೇಲ್ಮನವಿ ಅರ್ಜಿ ವಿಚಾರಣೆ ಮುಂದುವರಿಕೆ
– 2 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕ ವಿರೋಧ – ತಜ್ಞರ ವರದಿ ಬಗ್ಗೆ ಇಂದು ವಾದ ಮಂಡನೆ ಸಾಧ್ಯತೆ ಬೆಂಗಳೂರು: ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ ಆರಂಭವಾಗಿದ್ದು ಇಂದೂ ಕೂಡ ಮುಂದುವರಿಯಲಿದೆ....
View Articleಕೃಷ್ಣಾ ನ್ಯಾಯಾಧಿಕರಣದಿಂದ ಇಂದು ತೀರ್ಪು- ತೆಲಂಗಾಣಕ್ಕೆ ನೀರು ಹಂಚಿಕೆ ಬಗ್ಗೆ ಆದೇಶ
ಬೆಂಗಳೂರು: ಇದು ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರೋ ವಿಚಾರಣೆ ಮಾತ್ರವಲ್ಲದೆ ಕರ್ನಾಟಕಕ್ಕೆ ಇನ್ನೊಂದು ವಿಚಾರವೂ ಮಹತ್ವದ್ದಾಗಿದೆ. ಕೃಷ್ಣಾ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣಾ ನ್ಯಾಯಾಧಿಕರಣ ಇಂದು...
View Articleಮಹದಾಯಿ ವಿವಾದ: ಮುಂಬೈ ಸಭೆಗೂ ಮುನ್ನ ಇಂದು ಸಿಎಂ ಸರ್ವಪಕ್ಷ ಸಭೆ
– ಕಾವೇರಿಯಂತೆ ಮಹದಾಯಿಗೂ ಒಗ್ಗಟ್ಟಿನ ಹೆಜ್ಜೆ ಬೆಂಗಳೂರು: ಕಾವೇರಿ, ಕೃಷ್ಣಾ ನದಿ ವಿಚಾರದಂತೆಯೇ ಮಹದಾಯಿ ವಿಚಾರವೂ ಮಹತ್ವದ ಹಂತ ತಲುಪಿದೆ. ಮಹದಾಯಿ ವಿವಾದವನ್ನು ನ್ಯಾಯಾಧಿಕರಣದಿಂದ ಹೊರಗೆ ಬಗೆಹರಿಸಿಕೊಳ್ಳಲು ಒಂದು ವೇದಿಕೆ ಸಿದ್ದವಾಗಿದ್ದು, ಇದೇ...
View Articleವಿಡಿಯೋ: ಕಚೇರಿಯಲ್ಲೇ ಅಟ್ಟಾಡಿಸಿಕೊಂಡು ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ
ರಾಯಚೂರು: ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮೇಲೆ ದುಷ್ಕರ್ಮಿಯೊಬ್ಬ ಹಾಡಗಲೇ ಕಚೇರಿಯಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿರೋ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಮರೆಡ್ಡಿ ಹಲ್ಲೆಗೊಳಗಾಗಿರುವ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ...
View Articleಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸಿಹಿ- ಆಂಧ್ರ ತೆಲಂಗಾಣಕ್ಕೆ ಕಿವಿ ಹಿಂಡಿದ...
ನವದೆಹಲಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಕುರಿತಂತೆ ಕೃಷ್ಣಾ ನ್ಯಾಯಾಧಿಕರಣ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ಯೋಜನೆ ಅನುಗುಣವಾಗಿ ನೀರು ಹಂಚಿಕೆಯಾಗಬೇಕೆಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬ್ರಿಜೇಶ್ ಕುಮಾರ್...
View Articleಗಣಿಧಣಿ ರೆಡ್ಡಿ ಪುತ್ರಿಯ ಮದುವೆಗೆ ಸಿನಿಮಾ ಸ್ಟೈಲ್ನಲ್ಲಿ ಆಮಂತ್ರಣ ವಿಡಿಯೋ
ಬಳ್ಳಾರಿ: ಮಾಜಿ ಸಚಿವ ಗಣಿಧಣಿ ಅಂತಾನೇ ಹೆಸರುವಾಸಿಯಾದ ಜನಾರ್ದನರೆಡ್ಡಿ ಪುತ್ರಿ ಬ್ರಹ್ಮಣಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಅದ್ಧೂರಿಯಾಗಿ ರೂಪಿಸಲಾಗಿದೆ. ಹೈದರಾಬಾದ್ ಮೂಲದ ಉದ್ಯಮಿ ರಾಜೀವರೆಡ್ಡಿ ಜೊತೆ ನವೆಂಬರ್ 16ರಂದು ಬೆಂಗಳೂರಿನ ಅರಮನೆ...
View Articleನಟ ದರ್ಶನ್ ಮನೆ ತೆರವಿಗೆ ಮುಹೂರ್ತ ಫಿಕ್ಸ್
ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ನಟ ದರ್ಶನ್ ಮನೆ ಹಾಗೂ ಶ್ಯಾಮನೂರು ಶಿವಶಂಕರಪ್ಪ ಮಾಲಿಕತ್ವದ ಎಸ್ಎಸ್ ಆಸ್ಪತ್ರೆ ತೆರವು ಕಾರ್ಯಕ್ಕೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 22 ರಂದು ತೆರವುಗೊಳಿಸುವುದಾಗಿ...
View Articleದೀಪಾವಳಿಯಂದು ಅಮ್ಮಾ ಅಭಿಮಾನಿಗಳಿಗೆ ಸಿಹಿಸುದ್ದಿ
ಚೆನ್ನೈ: ತಮಿಳುನಾಡಿನ ಅಮ್ಮಾ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ದೀಪಾವಳಿಯಂದು ತಮಿಳುನಾಡು ಸಿಎಂ ಜಯಲಲಿತಾ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಜಯಲಲಿತಾ...
View Articleಕತ್ತೆ- ಝೀಬ್ರಾ ಕ್ರಾಸ್ ಬ್ರೀಡಿಂಗ್ನಿಂದ ಜನಿಸಿದ ಮರಿ!
ಬೀಜಿಂಗ್: ನೀವು ಝೀಬ್ರಾ ಕ್ರಾಸಿಂಗ್ ಬಗ್ಗೆ ಕೇಳಿರ್ತೀರ. ಅದು ಜನರು ರಸ್ತೆ ದಾಟೋಕೆ ಅಂತ ಹಾಕಲಾಗುವ ಬಿಳಿ ಬಣ್ಣದ ಅಡ್ಡಗೆರೆ. ಅದ್ರೆ ಝೀಬ್ರಾಗೂ ಕತ್ತೆಗೂ ಕ್ರಾಸಿಂಗ್ ಮಾಡಿದ್ರೆ ಹೇಗಿರುತ್ತದೆ? ಚೈನಾದ ಮೃಗಾಲಯವೊಂದರಲ್ಲಿ ಕತ್ತೆಯ ಜೊತೆ...
View Articleಎಂಜಿನಿಯರ್ ಮೇಲೆ ಹಲ್ಲೆಗೆ ಯತ್ನಿಸಿದ ಕೆಆರ್ ಪೇಟೆ ಶಾಸಕ
ಮಂಡ್ಯ: ರೈತರ ಕೆಲಸ ಮಾಡಲು ವಿಫಲರಾದ ಎಂಜಿನಿಯರ್ ವಿರುದ್ಧ ತಾಳ್ಮೆ ಕಳೆದುಕೊಂಡ ಕೆಆರ್.ಪೇಟೆ ಶಾಸಕ ನಾರಾಯಣ ಗೌಡ ಹಲ್ಲೆಗೆ ಮುಂದಾಗಿದ್ದಾರೆ. ಸರ್ಕಾರಕ್ಕೆ ತಾಲೂಕಿನ ಬರ ಪರಿಸ್ಥಿತಿಯನ್ನು ಸರಿಯಾಗಿ ತಿಳಿಸದ ಎಂಜಿನಿಯರ್ ನಾರಾಯಣ ವಿರುದ್ಧ...
View Article