ಹಾವೇರಿ: 1 ಕೋಟಿ ಹಳೆ ನೋಟಿಗೆ 15 ಲಕ್ಷ ಹೊಸ ನೋಟು ಕೊಟ್ಟು ಸ್ವಾಮೀಜಿಗೆ ಪಂಗನಾಮ
– ವಂಚಕನ ಮನೆಮುಂದೆ ದತ್ತಾತ್ರೇಯ ಶ್ರೀ ಧರಣಿ ಹಾವೇರಿ: ಹಳೆಯ ನೋಟುಗಳನ್ನ ಬದಲಿಸಿ ಹೊಸ ನೋಟುಗಳನ್ನ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ವ್ಯಕ್ತಿಯ ಮನೆಯ ಎದುರು ಸ್ವಾಮೀಜಿಯೊಬ್ಬರು ಧರಣಿ ಕುಳಿತಿದ್ದಾರೆ. ಈ ಘಟನೆ ಜಿಲ್ಲೆಯ ಬ್ಯಾಡಗಿ ಪಟ್ಟಣದ...
View Article2.0 ಚಿತ್ರೀಕರಣದ ವೇಳೆ ರಜನಿ ಕಾಲಿಗೆ ಗಾಯ
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರೋಬೋ 2.0 ಚಿತ್ರದ ಶೂಟಿಂಗ್ ವೇಳೆ ಬಿದ್ದು ಸಣ್ಣ ಗಾಯಕ್ಕೆ ಒಳಗಾಗಿದ್ದಾರೆ. ಶುಕ್ರವಾರ ರಾತ್ರಿ ಚೆನ್ನೈ ಹೊರವಲಯದ ಕೆಲಂಬಕ್ಕಂ ಎಂಬಲ್ಲಿ ಶೂಟಿಂಗ್ ಮಾಡುತ್ತಿರುವಾಗ ರಜನಿ ಬಿದ್ದಿದ್ದು ಬಲಗಾಲಿನ ಮಂಡಿಗೆ ಸಣ್ಣ...
View Articleಚಿಕ್ಕಮಗಳೂರು: ದರೋಡೆಗೆ ರಿಹರ್ಸಲ್ ಮಾಡಿ ಕೋಟಿಗಟ್ಟಲೆ ದೋಚಿದ್ದ ಕಳ್ಳರು ಅರೆಸ್ಟ್
ಚಿಕ್ಕಮಗಳೂರು: ಸಾಮಾನ್ಯವಾಗಿ ಕ್ರೀಡೆಗೆ ಮೊದಲೋ, ಸಂದರ್ಶನಕ್ಕೆ ಮೊದಲೋ ಪ್ರ್ಯಾಕ್ಟೀಸ್ ಮಾಡುತ್ತೇವೆ. ಆದರೆ ಇಲ್ಲೊಂದು ಕಳ್ಳರ ತಂಡ ಕೋಟಿ ಕೋಟಿ ದೋಚೋ ಮೊದಲು ಸಾವಿರ ರೂಪಾಯಿ ದೋಚಿ ಪ್ರ್ಯಾಕ್ಟಿಸ್ ಮಾಡಿದ್ದಾರೆ. 6 ತಿಂಗಳ ಫರ್ಫೆಕ್ಟ್ ಪ್ಲಾನಿಂಗ್...
View Articleಪಬ್ಲಿಕ್ ಟಾಯ್ಲೆಟ್ ಬಳಸಿ 5 ರೂ. ಚೆಕ್ ಕೊಟ್ಟ ಭೂಪ
ಮಧುರೈ: ನೋಟ್ ಬ್ಯಾನ್ ಹಿನ್ನೆಲೆಯಲ್ಲಿ ಜನರಲ್ಲಿ ಚಿಲ್ಲರೆ ಸಮಸ್ಯೆ ಹೆಚ್ಚಾಗಿದೆ. ಅಂಗಡಿಗಳಲ್ಲಿ ಸಣ್ಣ ಪುಟ್ಟ ವಸ್ತುಗಳನ್ನ ಖರೀದಿಸೋಕೆ ಚಿಲ್ಲರೆ ಬೇಕೇ ಬೇಕು. ಹಾಗೇ ಸಾರ್ವಜನಿಕ ಶೌಚಾಲಯ ಬಳಸಿದಾಗ 2 ರೂ. ನಿಂದ 5 ರೂ. ಚಿಲ್ಲರೆ ಕೈಯಲ್ಲಿರಬೇಕು....
View Articleಚಿಂತಾಮಣಿಯಲ್ಲಿ ಹಳೆ ನೋಟುಗಳ 1.8 ಲಕ್ಷ ರೂ. ನಕಲಿ ನೋಟುಗಳು ಪತ್ತೆ
ಚಿಕ್ಕಬಳ್ಳಾಪುರ: ಬ್ಯಾಂಕಿಗೆ ಹಣ ಜಮೆ ಮಾಡಲು ಬಂದ ವ್ಯಕ್ತಿ ಬಳಿ ಹಳೆಯ 500 ಮತ್ತು 1000 ರೂ.ಯ ಖೋಟಾ ನೋಟುಗಳು ಚಿಂತಾಮಣಿ ನಗರದಲ್ಲಿ ಪತ್ತೆಯಾಗಿದೆ. ರವೀಂದ್ರ ಎಂಬುವರು ಬ್ಯಾಂಕಿಗೆ 2.8ಲಕ್ಷ ರೂ. ಹಣವನ್ನು ತಮ್ಮ ಸ್ನೇಹಿತರೊಬ್ಬರ ಮೂಲಕ ಹಣವನ್ನು...
View Articleಹಾಸನದ ವಧುವಿಗೆ ಜೋಡಿಯಾದ ರಷ್ಯಾದ ವರ: ವಿಡಿಯೋ ನೋಡಿ
ಹಾಸನ: ಪ್ರೀತಿಗೆ ಜಾತಿ, ದೇಶ ಅಡ್ಡಿ ಬರುವುದಿಲ್ಲ ಎನ್ನುವಂತೆ ನಗರದಲ್ಲಿ ರಷ್ಯದ ವರನ ಜೊತೆ ಜಿಲ್ಲೆಯ ವಧು ಹಿಂದೂ ಸಂಪ್ರದಾಯದಂತೆ ಭಾನುವಾರ ಸಪ್ತಪದಿ ತುಳಿದಿದ್ದಾಳೆ. ಹಾಸನದ ಮಂಜೇಗೌಡರ ಪುತ್ರಿಯಾದ ಪುನಿತಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು...
View Articleಮೋದಿ ಮತ್ತು ರಾಹುಲ್ ಗೋಲ್ಗಪ್ಪಾ ಖರೀದಿ: ಮಿಮಿಕ್ರಿ ವಿಡಿಯೋ ವೈರಲ್
ಜೈಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಅಲ್ಲವಾ.. ಈ ವಿಡಿಯೋ ನೋಡಿ. ಹೌದು. ಶ್ಯಾಮ್ ಎಂಬಾತ ಮೋದಿ ಮತ್ತು ರಾಹುಲ್ರನ್ನು ಮಿಮಿಕ್ರಿ ಮಾಡಿ...
View Articleರಜೆ ಸಿಗದ ಕಾರಣ ಆನ್ಲೈನ್ ನಲ್ಲೇ ಮದುವೆಯಾದ ವರ!
ತಿರುವನಂತಪುರಂ: ಅಣ್ಣ, ತಮ್ಮ ಅಥವಾ ಹತ್ತಿರದ ಸಂಬಂಧಿಕರ ಮದುವೆಗೆ ಹೋಗೋಕೆ ರಜೆ ಸಿಗಲಿಲ್ಲ ಎಂದಾಗ ಬೇಜಾರಾದ್ರೂ ಹೋಗ್ಲಿ ಬಿಡು ಅಂತ ಸುಮ್ಮನಾಗಬಹುದು. ಆದರೆ ತನ್ನದೇ ಮದುವೆಗೆ ರಜೆ ಸಿಗಲಿಲ್ಲ ಎಂದಾಗ ವರ ಏನು ಮಾಡಬಹುದು. ಅಯ್ಯೋ ಅದ್ಯಾಕೆ ರಜೆ...
View Articleಹಂದಿಗೆ ಡಿಕ್ಕಿ ತಪ್ಪಿಸಲು ಹೋಗಿ ಭೀಕರ ಅಪಘಾತ: ಮೂವರು ದಾರುಣ ಸಾವು
ಶಿವಮೊಗ್ಗ: ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿ ಬಳಿ ನಡೆದಿದೆ. ಘಟನೆಯಲ್ಲಿ ಜಯದೇವ್, ಮಂಜುನಾಥ್ ಹಾಗೂ ಧನಂಜಯ್ ಮೃತಪಟ್ಟಿದ್ದಾರೆ. ಕೃಷ್ಣ ಎಂಬವರು ತೀವ್ರವಾಗಿ...
View Articleಜಯಲಲಿತಾ ಅನಾರೋಗ್ಯ- ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
– ಚೆನ್ನೈ ಎಕ್ಸ್ ಪ್ರೆಸ್ ರೈಲು ಸಂಚಾರ ರದ್ದು – ತಮಿಳುನಾಡು ಗಡಿಭಾಗದಲ್ಲಿ ಕಟ್ಟೆಚ್ಚರ ಬೆಂಗಳೂರು: ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯ ಹದಗೆಟ್ಟಿರೋದ್ರಿಂದ ಕರ್ನಾಟಕದಲ್ಲೂ ಖಾಕಿ ಪಡೆ ಕಟ್ಟೆಚ್ಚರ ವಹಿಸಿದೆ. ನಗರದಲ್ಲಿ ತಮಿಳಿಗರು ಹೆಚ್ಚಾಗಿರೋ...
View Articleಜಯಲಲಿತಾಗೆ ದಿಢೀರ್ ಹೃದಯಾಘಾತವಾಗಲು ಕಾರಣವೇನು?
ಚೆನ್ನೈ: ಕಳೆದ 74 ದಿನಗಳಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಸಿಎಂ ಜಯಲಲಿತಾ ಕೆಲ ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿತ್ತು. ಅಷ್ಟರಲ್ಲಾಗಲೇ ಆಪತ್ತು ಬಂದೆರಗಿತ್ತು. ಜಯಲಲಿತಾ ದಿಢೀರ್...
View Articleಅಪೋಲೋ ಆಸ್ಪತ್ರೆಯಲ್ಲೇ ತುರ್ತು ಸಂಪುಟ ಸಭೆ
-ತಮಿಳುನಾಡಿನಾದ್ಯಂತ ಅಘೋಷಿತ ಬಂದ್ ಚೆನ್ನೈ: ಜಯಾ ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತ ವ್ಯವಸ್ಥೆಯ ಉಸ್ತುವಾರಿ ವಹಿಸಿರೋ ಪನ್ನೀರ್ ಸೆಲ್ವಂ ಸೇರಿದಂತೆ ಬಹುತೇಕ ಸಚಿವರು ಆಸ್ಪತ್ರೆಯಲ್ಲೇ ಬೀಡು ಬಿಟ್ಟಿದ್ದಾರೆ. ಕಳೆದ ರಾತ್ರಿ...
View Articleಯುವಿ, ಬಜ್ಜಿ ಪ್ರಕಾರ ಪಾಕಿನ ಈ ಬೌಲರ್ ವಿಶ್ವದ ಮಹಾನ್ ಸುಳ್ಳುಗಾರ ಆಟಗಾರನಂತೆ!
ನವದೆಹಲಿ: ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ ನಾವು ನೋಡಿರುವ ಕ್ರಿಕೆಟಿಗರಲ್ಲಿ ಅತ್ಯಂತ ಸುಳ್ಳುಗಾರ ಎಂದು ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಹೇಳಿದ್ದಾರೆ ಹರ್ಭಜನ್ ಮತ್ತು ಯುವರಾಜ್ ಆನ್ ಫೀಲ್ಡ್ ಮತ್ತು ಆಫ್ ಫೀಲ್ಡ್ ನಲ್ಲಿ ಇಬ್ಬರೂ...
View Articleವರ್ಷದ ವ್ಯಕ್ತಿ ; ಟೈಮ್ ಓದುಗರ ಸಮೀಕ್ಷೆಯಲ್ಲಿ ಮೋದಿಗೆ ಜಯ
ನ್ಯೂಯಾರ್ಕ್: 2016ನೇ ಸಾಲಿನ ಟೈಮ್ ನಿಯತಕಾಲಿಕೆಯ ಓದುಗರ ವರ್ಷದ ವ್ಯಕ್ತಿಯಾಗಿ ಮೋದಿ ಹೊರ ಹೊಮ್ಮಿದ್ದಾರೆ. ಆನ್ಲೈನ್ ಸಮೀಕ್ಷೆಯಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಮೋದಿ ಅಂತಿಮವಾಗಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ವರ್ಷದ...
View Articleಹಣ ನೀಡುವಂತೆ ಜನರಿಂದ ಎಟಿಎಂಗೆ ಆರತಿ ಬೆಳಗಿ ಪೂಜೆ
ನವದೆಹಲಿ: ನೋಟ್ ಬ್ಯಾನ್ ಆದಾಗಿನಿಂದ ಅನೇಕ ಎಟಿಎಂಗಳು ಕ್ಯಾಶ್ ಇಲ್ಲದೆ ಕಾರ್ಯನಿರ್ವಹಿಸುತ್ತಿಲ್ಲ. ಎಟಿಎಂಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪೂರ್ವ ದೆಹಲಿಯಲ್ಲಿ ಎಟಿಎಂ ಯಂತ್ರಕ್ಕೆ ಪೂಜೆ ಮಾಡಿ ಹಣ ನೀಡುವಂತೆ ಪ್ರಾರ್ಥಿಸಿದ್ದಾರೆ....
View Articleಕಪ್ಪುಹಣ ಬಿಳಿ ಮಾಡಲು ಚಿನ್ನದ ಬಿಸ್ಕತ್ ಲಂಚ –ಇಬ್ಬರು ಬ್ಯಾಂಕ್ ಮ್ಯಾನೇಜರ್ಗಳ ಬಂಧನ
ನವದೆಹಲಿ: ಕಪ್ಪು ಹಣವನ್ನು ಬಿಳಿ ಮಾಡಲು ಚಿನ್ನದ ಬಿಸ್ಕತ್ ಲಂಚವಾಗಿ ಪಡೆದಿದ್ದ ಇಬ್ಬರು ಬ್ಯಾಂಕ್ ಮ್ಯಾನೇಜರ್ಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ದೆಹಲಿಯ ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ಗಳಾದ ಶಶಾಂಕ್ ಸಿನ್ಹಾ ಹಾಗೂ ವಿನೀತ್...
View Articleಬೆಂಗಳೂರು ಐಟಿ ದಾಳಿ: ಕಾಂಟ್ರಾಕ್ಟರ್ ಚಂದ್ರಕಾಂತ್, ಜಯಚಂದ್ರ ಸಿಬಿಐ ವಶಕ್ಕೆ
ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮನೆಯಲ್ಲಿ 5.7 ಕೋಟಿ ರೂಪಾಯಿಯ ಹೊಸ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಟ್ರಾಕ್ಟರ್ ಚಂದ್ರಕಾಂತ್ ರಾಮಲಿಂಗಂ ಹಾಗು ರಾಜ್ಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿ...
View Articleಜಯಾ ಆರೋಗ್ಯ ಮತ್ತಷ್ಟು ಗಂಭೀರ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಮತ್ತಷ್ಟು ವಿಷಮ ಸ್ಥಿತಿಗೆ ತಲುಪಿದೆ. ಭಾನುವಾರ ಹೃದಯಾಘಾತಕ್ಕೆ ಒಳಗಾಗಿದ್ದ ಜಯಲಲಿತಾ ಸ್ಥಿತಿ ಚಿಂತಾಜನಕವಾಗಿದ್ದು, ಇಸಿಎಂಒ ವ್ಯವಸ್ಥೆಯಲ್ಲಿಟ್ಟು ತುರ್ತು ಚಿಕಿತ್ಸೆ ನೀಡಲಾಗುತ್ತಿದೆ...
View Articleಡಾನ್ಸ್ ಮಾಡ್ತಿದ್ದ ಗರ್ಭಿಣಿ ಯುವತಿಗೆ ಸ್ಟೇಜ್ ಮೇಲೆ ಗುಂಡೇಟು -ವಿಡಿಯೋ ವೈರಲ್
ಭಟಿಂಡಾ: 25 ವರ್ಷದ ಗರ್ಭಿಣಿ ನೃತ್ಯಗಾರ್ತಿಯೊಬ್ಬರು ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ವೇಳೆ ಗುಂಡೇಟು ತಗುಲಿ ಸಾವನ್ನಪ್ಪಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ಪಂಜಾಬ್ನ ಭಟಿಂಡಾದಲ್ಲಿ ಶನಿವಾರದಂದು ಈ ಘಟನೆ ನಡೆದಿದ್ದು,...
View Articleಜನರ ಮನಸಲ್ಲಿ ಸದಾ ಉಳಿಯುತ್ತೆ ಅಮ್ಮಾ ಬ್ರ್ಯಾಂಡ್
ಚೆನ್ನೈ: ಜೆ. ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಜನಪ್ರಿಯ ಯೋಜನೆಗಳೆಲ್ಲಾ ಅಮ್ಮಾ ಯೋಜನೆಗಳೆಂದೇ ಖ್ಯಾತಿ ಪಡೆದವು. 2011ರ ಬಳಿಕ ಅಮ್ಮಾ ಆಗಿ ಬದಲಾದರು. ಅಮ್ಮಾ ಕ್ಯಾಂಟೀನ್ನಿಂದ ತೊಡಗಿಸಿಕೊಂಡು ಅಮ್ಮಾ ಥಿಯೇಟರ್ವರೆಗೆ...
View Article