ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ
2:25 ನಂತರ ಮೂಲ ನಕ್ಷತ್ರ.
ಶುಭ ಘಳಿಗೆ: ಬೆಳಗ್ಗೆ 7:50 ರಿಂದ 9:18
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:14
ರಾಹುಕಾಲ: ಬೆಳಗ್ಗೆ 10:41 ರಿಂದ 12:11
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:11 ರಿಂದ 4:41
ಮೇಷ: ಕುಟುಂಬ ಸಮೇತ ಪ್ರಯಾಣ, ನರ ದೌರ್ಬಲ್ಯ, ಶರೀರದಲ್ಲಿ ಆಯಾಸ, ಕೋರ್ಟ್ ಕೇಸ್ಗಳಿಗಾಗಿ ಓಡಾಟ, ಉದ್ಯೋಗ ಹುಡುಕಾಟ.
ವೃಷಭ: ಪಾಲುದಾರಿಕೆಯಲ್ಲಿ ಅನುಕೂಲ, ವ್ಯವಹಾರದಲ್ಲಿ ಧನಾಗಮನ, ಪಿತ್ರಾರ್ಜಿತ ಆಸ್ತಿ ವ್ಯವಹಾರ, ಮಕ್ಕಳಲ್ಲಿ ಹಠಮಾರಿತನ, ಉತ್ತಮ ಅವಕಾಶ ಒಲಿಯುವುದು.
ಮಿಥುನ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಭೂ ವ್ಯವಹಾರಗಳಲ್ಲಿ ಆಸಕ್ತಿ, ತಾಂತ್ರಿಕ ವರ್ಗದವರಿಗೆ ಅನುಕೂಲ, ವಿದ್ಯಾ ಸಂಸ್ಥೆಗಳಿಗೆ ಲಾಭ, ವ್ಯಾಪಾರ-ವ್ಯವಹಾರಗಳಲ್ಲಿ ಅನುಕೂಲ.
ಕಟಕ: ಕುಟುಂಬ ಸಮೇತ ಪ್ರಯಾಣ, ಅಧಿಕ ಹಣ ಖರ್ಚು, ಮಕ್ಕಳು ಶತ್ರುಗಳಾಗುವರು, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಗೆ ಚಿಂತೆ.
ಸಿಂಹ: ಉದ್ಯೋಗ ಪ್ರಾಪ್ತಿ, ವ್ಯಾಪಾರ-ವ್ಯವಹಾರದಲ್ಲಿ ಬದಲಾವಣೆ, ಆರ್ಥಿಕ ಸಮಸ್ಯೆ ನಿವಾರಣೆ, ದರ್ಪದ ಮಾತುಗಳನ್ನಾಡುವಿರಿ, ಸ್ಥಿರಾಸ್ತಿ-ವಾಹನ ಖರೀದಿ, ಸ್ನೇಹಿತರಿಂದ ಧನ ಸಹಾಯ.
ಕನ್ಯಾ: ದೂರ ಪ್ರದೇಶದಲ್ಲಿ ಮಿತ್ರರ ಭೇಟಿ, ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ, ಉತ್ತಮ ಅವಕಾಶ ಪ್ರಾಪ್ತಿ, ಉದ್ಯೋಗದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರುಕುಳ.
ತುಲಾ: ಮಿತ್ರರೊಂದಿಗೆ ದೂರ ಪ್ರಯಾಣ, ತಂದೆಯಿಂದ ಸಹಕಾರ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಕೆಲಸದಲ್ಲಿ ಅಧಿಕ ಒತ್ತಡ, ನಿದ್ರಾಭಂಗ.
ವೃಶ್ಚಿಕ: ಉದ್ಯೋಗ ಪ್ರಾಪ್ತಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಲಾಭ, ಗಣ್ಯವ್ಯಕ್ತಿಗಳ ಪರಿಚಯ.
ಧನಸ್ಸು: ಉದ್ಯೋಗ ನಿಮಿತ್ತ ಪ್ರಯಾಣ, ಲೆಕ್ಕ ಪರಿಶೋಧಕರಿಗೆ ಉದ್ಯೋಗ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಸಂಗಾತಿಯಲ್ಲಿ ಅಹಂಭಾವ, ದಾಂಪತ್ಯದಲ್ಲಿ ಬಿರುಕು.
ಮಕರ: ಶರೀರದಲ್ಲಿ ಆತಂಕ, ಹೃದಯ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ತಂದೆಯೊಂದಿಗೆ ಕಲಹ, ಪ್ರಯಾಣದಲ್ಲಿ ತೊಂದರೆ, ಆಕಸ್ಮಿಕ ಸಮಸ್ಯೆ ಎದುರಾಗುವುದು.
ಕುಂಭ: ಮಕ್ಕಳಿಂದ ಆಕಸ್ಮಿಕ ತೊಂದರೆ, ದಾಂಪತ್ಯದಲ್ಲಿ ಸಮಸ್ಯೆ, ಅಪಕೀರ್ತಿ-ಮಾನಹಾನಿ, ಕೆಲಸ ಕಾರ್ಯಗಳಲ್ಲಿ ಸೋಲು, ವಾಹನ ಚಾಲನೆಯಲ್ಲಿ ಎಚ್ಚರ.
ಮೀನ: ಬಂಧುಗಳಲ್ಲಿ ಸಹಾಯ ಕೇಳುವಿರಿ, ಸ್ನೇಹಿತರು-ಕಾರ್ಮಿಕರಿಂದ ಸಾಲ ಬೇಡುವಿರಿ, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ-ವಾಹನ ನಷ್ಟ, ಮನಸ್ಸಿನಲ್ಲಿ ಆತಂಕ.