ನಿರ್ಮಾಪಕನ ಜೊತೆ ಸೇರಿ ಕಾರ್ ಕಳ್ಳತನಕ್ಕಿಳಿದಿದ್ದ ನಟ ಅರೆಸ್ಟ್
– ಇಬ್ಬರಿಂದ 50 ಲಕ್ಷ ನಕಲಿ ಹಣ ವಶ – ಒಂದು ಅಸಲಿ ನೋಟಿಗೆ, ಮೂರು ನಕಲಿ ನೋಟು ನವದೆಹಲಿ: ಕಾರ್ ಕಳ್ಳತನ ಪ್ರಕರಣದಲ್ಲಿ ಆಗ್ನೇಯ ದೆಹಲಿ ಪೊಲೀಸರು ಭೋಜಪುರಿ ಸಿನಿಮಾ ನಟ ಮತ್ತು ನಿರ್ಮಾಪಕನನ್ನು ಬಂಧಿಸಿದ್ದಾರೆ. ಬಂಧಿತರಿಂದ 51 ಲಕ್ಷ ಮೌಲ್ಯದ ನಕಲಿ...
View Articleಮಗಳನ್ನ ಹುಡುಕಿಕೊಡಿ, ಮೊಬೈಲ್ ಸ್ವಿಚ್ಛ್ ಆಫ್ ಆಗಿದೆ: ಯುವತಿ ತಾಯಿ ಮನವಿ
ಬೆಳಗಾವಿ: ಮಗಳನ್ನ ಹುಡುಕಿಕೊಡಿ, ಆಕೆಯ ಮೊಬೈಲ್ ಸಹ ಸ್ವಿಚ್ಛ್ ಆಫ್ ಆಗಿದೆ. ಆಕೆ ಜೀವ ಆಪಾಯದಲ್ಲಿದೆ ಎಂದು ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ತಾಯಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ವೀಡಿಯೋ ಮೂಲಕ ಯುವತಿಯ ತಾಯಿ, ತಂದೆ ಮತ್ತು...
View Articleಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ-2,35,000 ನಗದು ಸಹಿತ 8 ಜನ ಅರೆಸ್ಟ್
ಹಾವೇರಿ: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 8 ಜನರನ್ನು ಬಂಧಿಸಿ, ಅವರ ಬಳಿ ಇದ್ದು 2,25,000 ರೂಪಾಯಿ ಹಣವನ್ನು ವಶಪಡೆಸಿಕೊಂಡ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದ ಬಳಿ ನಡೆದಿದೆ. ಬಂಧಿತರನ್ನು...
View Articleಮಹಾರಾಷ್ಟ್ರದಿಂದ ಕದಂಬ ನೌಕಾನೆಲೆಗೆ ಹಡಗಿನಲ್ಲಿ ಬಂದ 10 ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಕಾರವಾರ: ಮಹಾರಾಷ್ಟ್ರದಿಂದ ಕಾರವಾರದ ಕದಂಬ ನೌಕಾನೆಲೆಗೆ ಹಡಗಿನಲ್ಲಿ ಬಂದ 10 ನೌಕಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಉಳಿದವರಲ್ಲಿ ಆತಂಕ ಶುರುವಾಗಿದೆ. ನಿನ್ನೆ ಮಹಾರಾಷ್ಟ್ರದಿಂದ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾ ನೆಲೆಗೆ ಯುದ್ಧ...
View Article5 ಕೆಜಿ ಚಿನ್ನ ಧರಿಸಿ ನಾಮಪತ್ರ ಸಲ್ಲಿಸಿದ ಗೋಲ್ಡ್ ಮ್ಯಾನ್
ಚೆನ್ನೈ: ಪಂಚರಾಜ್ಯಗಳ ಚುನಾವಣೆ ಬಿರುಸು ಪಡೆದುಕೊಂಡಂತೆ ಚುನಾವಣಾ ಪ್ರಚಾರ ರ್ಯಾಲಿಗಳು ನಡೆಯುತ್ತಿದ್ದು ಕೆಲ ರಾಜ್ಯಗಳಲ್ಲಿ ನಾಮಪತ್ರ ಸಲ್ಲಿಕೆಯಾಗುತ್ತಿದೆ. ಹಾಗೆ ತಮಿಳುನಾಡಿನಲ್ಲೊಬ್ಬ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಬರುತ್ತಿದ್ದಂತೆ...
View Articleಆನ್ಲೈನ್ನಲ್ಲಿ ಬಂದ ಮೊಬೈಲ್ ಕದ್ದು ಸೋಪ್ ಇಟ್ಟ ಡೆಲಿವರಿ ಬಾಯ್ಸ್
ಲಕ್ನೋ: ಆನ್ಲೈನ್ನಲ್ಲಿ ಮೊಬೈಲ್ ಆರ್ಡರ್ ಮಾಡಿದವರಿಗೆ ಡೆಲಿವರಿ ಬಾಯ್ಸ್ ಪಂಗನಾಮ ಹಾಕಿದ್ದು, ಬಾಕ್ಸ್ ನಲ್ಲಿದ್ದ ಮೊಬೈಲ್ ಕದ್ದು, ಸೋಪ್ ಇಟ್ಟು ಡೆಲಿವರಿ ಮಾಡಿದ್ದಾರೆ. ಬಾಕ್ಸ್ ನಲ್ಲಿದ್ದ ಹೊಸ ಮೊಬೈಲ್ ಕದ್ದು, ಮೊಬೈಲ್ ಬದಲಿಗೆ ಸೋಪ್ ಇಟ್ಟು...
View Articleಹೊಟ್ಟೆ ನೋವು- 11 ತಿಂಗಳ ಹಸುಗೂಸಿಗೆ ನೇಣು ಬಿಗಿದು, ತಾನೂ ನೇಣಿಗೆ ಶರಣಾದ ತಾಯಿ
ದಾವಣಗೆರೆ: ಬಹು ದಿನಗಳಿಂದ ಇದ್ದ ಹೊಟ್ಟೆನೋವು ತಾಳಲಾರದೆ 11 ತಿಂಗಳ ಮಗುವಿಗೆ ನೇಣು ಬಿಗಿದು, ತಾನು ನೇಣಿಗೆ ಶರಣಾದ ಮನಕಲುಕುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಶ್ವೇತಾ (26) ಮತ್ತು 11 ತಿಂಗಳ ಜಾಹ್ನವಿ...
View Articleಕೊಹ್ಲಿ ಭರ್ಜರಿ ಬ್ಯಾಟಿಂಗ್-ಇಂಗ್ಲೆಂಡ್ಗೆ 8 ವಿಕೆಟ್ ಜಯ
ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನಡುವೆಯೂ, ಇಂಗ್ಲೆಂಡ್ ತಂಡ ಇನ್ನು 10 ಬಾಲ್ ಉಳಿದಿರುವಂತೆ 8 ವಿಕೆಟ್ನಿಂದ ಗೆದ್ದು ಸರಣಿಯಲ್ಲಿ 2-1 ಮುನ್ನಡೆ...
View Articleರಾಜ್ಯದ ಹವಾಮಾನ ವರದಿ 17-3-2021
ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬೆಳಗಿನ ಜಾವ ಕೊಂಚ ಚಳಿ ಇರಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಪ್ರಾರಂಭವಾಗಲಿದ್ದು, ಹವಾಮಾನದಲ್ಲಿ ಕೊಂಚ ವ್ಯತ್ಯಾಸವಾಗಲಿದೆ. ಮೇ ಅಂತ್ಯದವರೆಗೂ ತಾಪಾಮಾನ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ...
View Articleದಿನ ಭವಿಷ್ಯ: 17-03-2021
ಪಂಚಾಂಗ: ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ವಾರ : ಬುಧವಾರ, ತಿಥಿ : ಚತುರ್ಥಿ, ನಕ್ಷತ್ರ : ಅಶ್ವಿನಿ, ರಾಹುಕಾಲ:12.32 ರಿಂದ 2.02 ಗುಳಿಕಕಾಲ:11.01 ರಿಂದ 12.32 ಯಮಗಂಡಕಾಲ:7.59 ರಿಂದ...
View Articleಅಶ್ಲೀಲವಾಗಿ ಬೈದಿದ್ದಕ್ಕೆ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ
ಗದಗ: ಚಾಕುವಿನಿಂದ ವ್ಯಕ್ತಿಯ ಕುತ್ತಿಗೆಗೆ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಬೆಟಗೇರಿಯ ಕುರಹಟ್ಟಿ ಪೇಟೆನಲ್ಲಿ ನಡೆದಿದೆ. ಮಂಜುನಾಥ್ ಗದುಗಿನ(44) ಕೊಲೆಯಾದವರಾಗಿದ್ದು, ಇವರನ್ನು ಸಂಬಂಧಿಯಾದ ಪ್ರವೀಣ್ ಗದುಗಿನ(23) ಎಂಬ ಯುವಕ ಕೊಲೆ...
View Articleಸಿಡಿ ಕೇಸ್ –ನಂಗೇನು ಗೊತ್ತೇ ಇಲ್ಲ ಅಂತಿದ್ದ ಆರೋಪಿಗಳ ಅಕೌಂಟ್ಗೆ ಲಕ್ಷ ಲಕ್ಷ ಹಣ!
ಬೆಂಗಳೂರು: ಸಿಡಿ ಪ್ರಕರಣವನ್ನು ಬಗೆದಷ್ಟು ಒಂದೊಂದೇ ಡೀಲ್ ಬಯಲಾಗ್ತಿದೆ. ನಂಗೇನು ಗೊತ್ತೇ ಇಲ್ಲ ಅಂತಿದ್ದ ಆರೋಪಿಗಳ ಅಕೌಂಟ್ಗೆ ಲಕ್ಷ-ಲಕ್ಷ ಹಣ ಸಂದಾಯ ಆಗಿರುವ ಮಾಹಿತಿ ಲಭ್ಯವಾಗಿದೆ. ಸಿಡಿ ಹಿಂದಿನ ಸೂತ್ರದಾರ ಹ್ಯಾಕರ್ ಶ್ರವಣ್ ಅಣ್ಣನ ಅಕೌಂಟ್...
View Articleಶಬರಿಮಲೆಗೆ ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಿದ ಅಶ್ವಥ್ ನಾರಾಯಣ್
– ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೂ ಭೇಟಿ ಶಬರಿಮಲೆ: ಕೇರಳ ಚುನಾವಣೆಯ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು ಮಂಗಳವಾರ ಪ್ರಚಾರದ ಮಧ್ಯೆ ಪವಿತ್ರ ಪುಣ್ಯಕ್ಷೇತ್ರ ಶಬರಿಮಲೆಗೆ ಮಾಲಧಾರಿಯಾಗಿ...
View Articleಮಗನ ಕಪಾಳಮೋಕ್ಷದಿಂದ ನೆಲಕ್ಕೆ ಬಿದ್ದ ವೃದ್ಧ ತಾಯಿ ದುರ್ಮರಣ
ನವದೆಹಲಿ: ರಸ್ತೆ ಬದಿಯಲ್ಲಿ ಮಗ ಹೊಡೆದ ಒಂದೇ ಒಂದು ಏಟಿಗೆ ವೃದ್ಧ ತಾಯಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ಅವ್ತಾರ್ ಕೌರ್(76) ಎಂದು ಗುರುತಿಸಲಾಗಿದೆ. ಮಗನ ಹೊಡೆತದಿಂದ ವೃದ್ಧೆ...
View Articleಎಲಿಮಿನೇಟ್ ಭಯದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು
ಬೆಡ್ರೂಂ ಕಳೆದುಕೊಂಡ ಮನೆಯ ಸದಸ್ಯರು, ಸೊಳ್ಳೆ ಕಾಟ ಚಳಿಯಲ್ಲಿ ಎಲ್ಲಿ ಜಾಗ ಸಿಗುತ್ತದೆ ಎಂದು ಹುಡುಕಿ ಒಬ್ಬರು ಒಂದೊಂದು ಕಡೆ ಮಲಗಿ ನಿದ್ರೆಗೆ ಜಾರಿದ್ದರು. ಕೆಲವರು ನಿದ್ದೆ ಬಾರದೆ ಮಧ್ಯರಾತ್ರಿಯವರೆಗೆ ಮಾತನಾಡುತ್ತಾ ಕುಳಿತಿದ್ದರು. ಬಿಗ್ಬಾಸ್...
View Articleಅತ್ತೆಯ ವರ್ತನೆಯಿಂದ ಬೇಸತ್ತು ಪೊಲೀಸರನ್ನೇ ಮನೆಗೆ ಕರೆಸಿಕೊಂಡ ನವವಿವಾಹಿತೆ!
– ಪೊಲಿಸರ ಮುಂದೆ ಸೊಸೆ ಹೇಳಿದ್ದೇನು..? ಲಕ್ನೋ: ಅತ್ತೆಯ ವರ್ತನೆಯಿಂದ ಬೇಸತ್ತು ನವವಿವಾಹಿತೆಯೊಬ್ಬಳು ಕರೆ ಮಾಡಿ ಪೊಲೀಸರನ್ನು ಮನೆಗೆ ಕರೆಸಿದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಅತ್ತೆ ಸದಾ ಟಿವಿ ನೋಡುತ್ತಿದ್ದು, ಅದರ...
View Articleಸಿಡಿ ಸೂತ್ರದಾರರ ಹಿಂದಿದೆ ಖತರ್ನಾಕ್ ಹಿಸ್ಟರಿ- ಕಾಂಗ್ರೆಸ್ಸಿನ ಇಬ್ಬರು ಜನಪ್ರತಿನಿಧಿಗಳಿಗೆ...
ಬೆಂಗಳೂರು: ಸಿಡಿ ಗ್ಯಾಂಗ್ನ ಇನ್ನಷ್ಟು ಸ್ಫೋಟಕ ಸುದ್ದಿ ಹೊರಬೀಳುತ್ತಿದೆ. ಖತರ್ನಾಕ್ ಹಿಸ್ಟರಿಯೇ ಈ ಸಿಡಿ ಸೂತ್ರದಾರರ ಹಿಂದಿದೆ. ಈ ಗ್ಯಾಂಗ್ ಮಾಡಿರೋದು ಇದೊಂದೆ ಸಿಡಿಯಲ್ಲ. ಜಾರಕಿಹೊಳಿ ಮಾತ್ರವಲ್ಲದೆ ಮತ್ತಷ್ಟು ಮಂದಿಗೆ ಈ ಗ್ಯಾಂಗ್ ಹಣಕ್ಕಾಗಿ...
View Articleಬ್ರೇಕಪ್ಗೆ ಹೆದರಿ ಕೋಳ ಹಾಕಿಕೊಂಡು ಓಡಾಡ್ತಿರೋ ಜೋಡಿ
ರಷ್ಯಾ: ಒಬ್ಬರಿಗೊಬ್ಬರು ಕೋಳ ತೊಡಿಸಿಕೊಂಡ ಪೋಟೋಗಳ ಮೂಲಕ ಪ್ರೇಮಿಗಳಿಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಅಲೆಕ್ಸಾಂಡರ್ ಕುಡ್ಲೇ(33) ವಿಕ್ಟೋರಿಯಾ ಪುಸ್ತೋವಿಟೋವಾ(28) ಕೋಳ ತೊಡಸಿಕೊಂಡು ಸುದ್ದಿಯಾದ ಈ ಜೋಡಿ ಉಕ್ರೇನ್...
View Article