ಸಿಂಹದೊಂದಿಗೆ ಕಾದಾಡಿ ಮಗನನ್ನು ಕಾಪಾಡಿದ ಧೀರೆ!
ವಾಷಿಂಗ್ಟನ್: ಸಿಂಹವೊಂದು 5 ವರ್ಷದ ಮಗುವಿನ ಮೇಲೆ ದಾಳಿ ಮಾಡಿದಾಗ, ತಾಯಿಯೊಬ್ಬಳು ಅದರ ಜೊತೆ ಹೋರಾಡಿ ಮಗುವನ್ನು ರಕ್ಷಿಸಿದ ಅಪರೂಪದ ಘಟನೆ ಅಮೆರಿಕದ ಕೊಲೆರಾಡೋದಲ್ಲಿ ನಡೆದಿದೆ. ಶುಕ್ರವಾರ ಸಂಜೆ ಮನೆಯ ಹೊರಭಾಗದಲ್ಲಿ ಸಹೋದರನ ಜೊತೆ ಆಡುತ್ತಿರುವಾಗ...
View Articleದಿನಭವಿಷ್ಯ 20-06-2016
ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ನಕ್ಷತ್ರ: ಉಪರಿ ಜ್ಯೇಷ್ಠ ನಕ್ಷತ್ರ ರಾಹುಕಾಲ: ಬೆಳಗ್ಗೆ 7:36 ರಿಂದ 9:12 ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:37...
View Articleಅಪಘಾತದಲ್ಲಿ ಕಾಂಗ್ರೆಸ್ ಶಾಸಕರ ಪುತ್ರನ ದುರ್ಮರಣ
ಬೆಂಗಳೂರು: ಬರ್ತ್ಡೇ ಪಾರ್ಟಿ ಆಚರಣೆಗೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ಪುತ್ರ ಸಾವಿಗೀಡಾಗಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೊಸಕೋಟೆ ಬಳಿ ನಡೆದಿದೆ....
View Articleಮಂತ್ರಿಗಿರಿ ಕಳೆದುಕೊಂಡ ಪರಮೇಶ್ವರ್ ನಾಯ್ಕ್ ಬಗ್ಗೆ ಶೆಣೈ ವ್ಯಂಗ್ಯ
ಉಡುಪಿ: ಬಳ್ಳಾರಿಯ ದೊರೆ ಪರಮೇಶ್ವರ್ ನಾಯ್ಕ್ಗೆ ಮಂತ್ರಿ ಪದವಿ ಕೈ ಕೊಡ್ತಿದ್ದಂತೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪ್ರತ್ಯಕ್ಷರಾಗಿದ್ದಾರೆ. 2 ವಾರಗಳ ಹಿಂದೆ ರಾಜೀನಾಮೆ ನೀಡಿದ್ದ ಶೆಣೈ ನಿನ್ನೆ ರಾತ್ರಿ ಉಡುಪಿಯ ಉಣಚಿಯಲ್ಲಿರುವ ತಮ್ಮ ಮನೆಗೆ...
View Articleಸಿರಿಗೆರೆ ಶ್ರೀಗಳು ಉಜ್ಜೈನಿ ಪೀಠದಲ್ಲಿ ಕಾಲಿಡಂಗಿಲ್ಲ: ಭಕ್ತರ ಎಚ್ಚರಿಕೆ
– 1976ರ ಪೂಜೆ ಗಲಾಟೆ ಮತ್ತೆ ರಿಪೀಟ್ ಬಳ್ಳಾರಿ: ಸಿರಿಗೆರೆಯ ತರಳಬಾಳು ಮಠ ಮತ್ತು ಬಳ್ಳಾರಿಯ ಉಜ್ಜೈನಿ ಸದ್ಧರ್ಮ ಪೀಠದ ಮಧ್ಯೆ ಮತ್ತೆ ವಾರ್ ಶುರುವಾಗಿದೆ. ಹಿಂದಿನಿಂದಲೂ ನಡೆದು ಬಂದಿರುವ ಘರ್ಷಣೆ ಮತ್ತೆ ತಾರಕಕ್ಕೇರಿದೆ. ಉಜ್ಜೈನಿ ಮಠದ...
View Articleತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಯ್ತು ಲಾರಿ; ವಿಡಿಯೋ
ಗದಗ: ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣುರ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಗೆ ಹರಿಯಾಣ ಮೂಲದ ಲಾರಿ ಕೊಚ್ಚಿ ಹೋಗಿದೆ. ಕೊಣ್ಣೂರ ಬಳಿ ಸೇತುವೆ ಸಂಪೂರ್ಣ ಜಲಾವೃತವಾಗಿರುವುದರಿಂದ ಲಾರಿ ನದಿಗೆ ಉರುಳಿದೆ. ಈ ಲಾರಿ ಮಕ್ಕಳ ಆಟದ...
View Articleಧಾರವಾಡದಲ್ಲಿ ಭಾರೀ ಮಳೆಗೆ ಹಲವು ಗ್ರಾಮಗಳು ಜಲಾವೃತ
– ಅತಿವೃಷ್ಟಿಗೆ ಕೆಂಗೆಟ್ಟ ಜಿಲ್ಲೆಯ ರೈತರು ಧಾರವಾಡ: ಬರದ ಬೇಗೆಯಿಂದ ಕಂಗೆಟ್ಟಿದ್ದ ರಾಜ್ಯದ ರೈತರ ಮೊಗದಲ್ಲಿ ಮಳೆ ಮಂದಹಾಸ ಮೂಡಿಸಿದೆ. ಕಳೆದ 2 ದಿನಗಳಿಂದ ರಾಜ್ಯದ ಹಲವೆಡೆ ಚೆನ್ನಾಗಿ ಮಳೆ ಬರ್ತಿದೆ. ರಾಜಧಾನಿ ಬೆಂಗಳೂರಲ್ಲೂ ಭಾರೀ ಮಳೆಯಾಗಿದೆ....
View Articleರಾಯಚೂರಿನಲ್ಲಿ ಭಾರೀ ಮಳೆಗೆ ಗೋಡೆ ಕುಸಿದು ಬಾಲಕಿ ಬಲಿ
ರಾಯಚೂರು: ಭಾನುವಾರ ರಾತ್ರಿ ಸುರಿದ ಮಳೆಗೆ ರಾಯಚೂರು ತಾಲೂಕಿನ ಇಡಪನೂರಿನಲ್ಲಿ ಮನೆ ಗೋಡೆ ಕುಸಿದು ಓರ್ವ ಬಾಲಕಿ ಸಾವನ್ನಪ್ಪಿದ್ದಾಳೆ. 5 ವರ್ಷದ ಭೂಮಿಕಾ ಮೃತ ದುರ್ದೈವಿ. ಇನ್ನೋರ್ವ ಬಾಲಕಿ ಕಲ್ಯಾಣಿಗೆ ಗಾಯಗಳಾಗಿದ್ದು ರಿಮ್ಸ್ ಗೆ ದಾಖಲಿಸಲಾಗಿದೆ....
View Articleಬಾಸ್ಕೆಟ್ ಬಾಲ್ ಆಟಗಾರ್ತಿ ಜೊತೆ ಇಶಾಂತ್ ಶರ್ಮಾ ಎಂಗೇಜ್ಮೆಂಟ್
ನವದೆಹಲಿ: ಭಾರತದ ಕ್ರಿಕೆಟ್ನ ವೇಗದ ಬೌಲರ್ ಇಶಾಂತ್ ಶರ್ಮಾ ಹಾಗೂ ಭಾರತದ ತಂಡ ಬಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ ದೆಹಲಿಯಲ್ಲಿ ನರವೇರಿದೆ. ದೆಹಲಿ ಮೂಲದ ಇಶಾಂತ್ ಶರ್ಮಾ ಪಟಿಯಾಲ ಮೂಲದ...
View Articleಮೋದಿ ಶೈಕ್ಷಣಿಕ ಮಾಹಿತಿ ನೀಡಲ್ಲ: ದೆಹಲಿ ವಿವಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದ ಶೈಕ್ಷಣಿಕ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ದೆಹಲಿ ವಿಶ್ವವಿದ್ಯಾಲಯ ಹೇಳಿದೆ. ದೆಹಲಿಯ ವಕೀಲ ಮೊಹಮ್ಮದ್ ಇರ್ಷಾದ್ ಮಾಹಿತಿ ಹಕ್ಕಿನ ಅಡಿಯಲ್ಲಿ ಮೋದಿಯವರ ಪದವಿಗೆ ಸಂಬಂಧಿಸಿ ಮಾಹಿತಿಯನ್ನು...
View Articleವೈನ್ ಪ್ರಿಯರಿಗಾಗಿ ಇಲ್ಲಿದೆ ನೀಲಿ ಬಣ್ಣದ ವೈನ್!
ಮ್ಯಾಡ್ರಿಡ್: ದಶಕಗಳಿಂದ ಕೆಂಪು ವೈನ್ ಮತ್ತು ಬಿಳಿ ವೈನನ್ನು ಮಾತ್ರ ಜನ ಸವಿದಿದ್ದರು. ಇತ್ತೀಚೆಗೆ ಗುಲಾಬಿ ಬಣ್ಣದ ವೈನ್ ಕೂಡ ಪಬ್ಗಳಲ್ಲಿ ಹಿಟ್ ಆಗಿತ್ತು. ಇದೀಗ ನೀಲಿ ವೈನ್ನ ಸರದಿ. ವೈನ್ ತಯಾರಕ ಸಂಸ್ಥೆಯೊಂದು ವಿಶೇಷವಾದ ನೀಲಿ ಬಣ್ಣದ...
View Article2ನೇ ವಿಶ್ವಯೋಗ ದಿನದ ಸಂಭ್ರಮ: 190 ದೇಶಗಳಲ್ಲಿ ಯೋಗ ಪ್ರದರ್ಶನ
ನವದೆಹಲಿ: ಇವತ್ತು ಎರಡನೇ ವಿಶ್ವಯೋಗ ದಿನದ ಸಂಭ್ರಮ. ದೇಶದ ಮೂಲೆ ಮೂಲೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಯೋಗ ಕಾರ್ಯಕ್ರಮಗಳು ನಡೆಯಲಿವೆ. ಭಾರತಕ್ಕಷ್ಟೇ ಸೀಮಿತವಾಗಿದ್ದ ಯೋಗದಿನವನ್ನ ವಿಶ್ವಸಂಸ್ಥೆ ಇಡೀ ಜಗತ್ತಿಗೆ ಪಸರಿಸಿದ ಮಹತ್ವದ ದಿನವಾಗಿದೆ....
View Articleಬೆಂಗಳೂರಿನಲ್ಲಿ ಯೋಗ ದಿನಾಚರಣೆ: ನಟ ಸುದೀಪ್ ಚಾಲನೆ
ಬೆಂಗಳೂರು: ದೇಶಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ನಗರದಲ್ಲಿ ಯೋಗ ದಿನಾಚರಣೆಗೆ ಮಳೆ ಅಡ್ಡಿ ಪಡಿಸಿದ್ದರು ಕೂಡ ಸಾವಿರಾರು ಜನ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಯೋಗಸನದಲ್ಲಿ ತೊಡಗಿದ್ದಾರೆ. ಬೆಂಗಳೂರಿಮ ಹೊಂಬೇಗೌಡ ನಗರದ...
View Articleಕಂಠೀರವ ಸ್ಟೇಡಿಯಂನಲ್ಲಿ ಯೋಗ ದಿನಾಚರಣೆ: ಸಿಎಂ, ಬಿಪಾಶಾ ಬಸು ಭಾಗಿ
ಬೆಂಗಳೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಯೋಗ ಮಾಡಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಸದಾನಂದಗೌಡ, ಅನಂತ್ ಕುಮಾರ್ ಸೇರಿದಂತೆ ಹಲವು ಸಚಿವರು...
View Articleಮೊಬೈಲ್ ಹೇಗೆ ಮುಖ್ಯವಾಗಿದೆಯೋ ಯೋಗವೂ ನಮ್ಮ ಅವಿಭಾಜ್ಯ ಅಂಗವಾಗಬೇಕು: ಮೋದಿ
ಚಂಡೀಗಢ: ಎರಡನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಜಗತ್ತಿನಾದ್ಯಂತ ಆಚರಣೆ ಮಾಡಲಾಗುತ್ತಿದೆ. ಚಂಡೀಗಢದ ಕ್ಯಾಪಿಟಲ್ ಕಾಂಪ್ಲೆಕ್ಸ್ನ ಬೃಹತ್ ವೇದಿಕೆಯಲ್ಲಿ ಪ್ರಧಾನಿ ಮೋದಿ ವಿಶ್ವ ಯೋಗ ದಿನಕ್ಕೆ ಚಾಲನೆ ನೀಡಿದ್ರು. 30 ಸಾವಿರ ಜನರೊಂದಿಗೆ ಪ್ರಧಾನಿ...
View Articleಸಿಎಂ ಸೇಡು; ಶ್ರೀನಿವಾಸ್ ಪ್ರಸಾದ್ ಆಯ್ತು, ಈಗ ಅಂಬಿ ಮೇಲೆ ಪ್ರಯೋಗ
ಬೆಂಗಳೂರು: ಶ್ರೀನಿವಾಸ್ ಪ್ರಸಾದ್ ಆಯ್ತು, ಈಗ ಅಂಬರೀಶ್ ವಿರುದ್ಧವೂ ರದ್ದತಿ ಅಸ್ತ್ರವನ್ನು ಪ್ರಯೋಗಿಸಲು ಸರ್ಕಾರ ಮುಂದಾಗಿದೆ. ಅಬರೀಶ್ ಅವಧಿಯ ಎಲ್ಲ ಟೆಂಡರ್ಗಳನ್ನು ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಅಧಿಕಾರಿಗಳಿಂದ ವಸತಿ...
View Articleಎಸ್ಪಿ ಚೇತನ್ ವಿರುದ್ಧ ಅನುಪಮಾ ಶೆಣೈ ದೂರು
ಬಳ್ಳಾರಿ: ಕೂಡ್ಲಗಿ ಡಿವೈಎಸ್ಪಿ ಅನುಪಮಾ ಶೆಣೈ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಡಿವೈಎಸ್ಪಿಯಾಗಿದ್ದ ವೇಳೆ ಬಳ್ಳಾರಿ ಎಸ್ಪಿ ಆರ್ ಚೇತನ್ ನೀಡಿದ ಕಿರುಕುಳದ ವಿರುದ್ಧ ಅನುಪಮಾ ಶೆಣೈ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಎಸ್ಪಿ ಆರ್...
View Articleನಾನೇನು ಚಪ್ಪಲಿನಾ? ಬೇಕಾದಾಗ ಹಾಕಿಕೊಂಡು ಬಿಡಲು: ರೆಬೆಲ್ ಡೈಲಾಗ್
ಬೆಂಗಳೂರು: ನಾನೇನು ಚಪ್ಪಲಿನಾ, ಬೇಕು ಅಂದಾಗ ಹಾಕಿಕೊಂಡು, ಬೇಡ ಎಂದಾಗ ಕಿತ್ತು ಬಿಸಾಕಲು ಎಂದು ಸಂಪುಪ ಪುನಾರಚನೆ ವೇಳೆ ತನ್ನ ಕೈಬಿಟ್ಟ ಸಿಎಂ ವಿರುದ್ಧ ಮಾಜಿ ವಸತಿ ಅಂಬರೀಶ್ ವಾಗ್ದಾಳಿ ನಡೆಸಿದ ಪರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ...
View Articleಜಿಂದಾಲ್ ಕಾರ್ಖಾನೆಯಲ್ಲಿ ಅಧಿಕಾರಿಯಿಂದ ಬೆಲ್ಟ್ ರಾಡ್ನಿಂದ ಕಾರ್ಮಿಕರಿಗೆ ಥಳಿತ
ಬಳ್ಳಾರಿ: ಜಿಲ್ಲೆಯ ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಶನಿವಾರ ಅತಿ ಹೆಚ್ಚು ಕೆಲಸ ಮಾಡಿದ್ದ ಧರ್ಮಸಾಗರದ ಮೂವರು ಕಾರ್ಮಿಕರು ಸುಸ್ತಾಗಿ ನಿದ್ದೆಗೆ ಜಾರಿದ್ದಕ್ಕೆ ಎಸ್ಎಂಎಸ್ ವಿಭಾಗದ ಆಫೀಸರ್ ಮೂವರು ಕಾರ್ಮಿಕರ...
View Articleಸಚಿವರಿಗೆ ಖಾತೆ ಹಂಚಿಕೆ ಅಂತಿಮ: ಯಾರು ಯಾವ ಸಚಿವರಾದ್ರು?
ಬೆಂಗಳೂರು: ಕಾಂಗ್ರೆಸ್ನಲ್ಲಿ ಬಂಡಾಯದ ಬಿಸಿ ಏರುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಖಾತೆ ಹಂಚುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ...
View Article