Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80415

ದಿನಭವಿಷ್ಯ 13-04-2017

$
0
0

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಸ್ವಾತಿ ನಕ್ಷತ್ರ ಗುರುವಾರ,
ಬೆಳಗ್ಗೆ 8:06 ನಂತರ ವಿಶಾಖ ನಕ್ಷತ್ರ.

ಶುಭ ಘಳಿಗೆ: ಮಧ್ಯಾಹ್ನ 12:02 ರಿಂದ 12:53
ಅಶುಭ ಘಳಿಗೆ: ಬೆಳಗ್ಗೆ 10:21 ರಿಂದ 11:12

ರಾಹುಕಾಲ: ಮಧ್ಯಾಹ್ನ 1:57 ರಿಂದ 3:330
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45

ಮೇಷ: ಬಂಧುಗಳಿಂದ ಕಿರಿಕಿರಿ, ಶತ್ರುಗಳಿಂದ ಸ್ಥಿರಾಸ್ತಿ ನಷ್ಟ, ಪ್ರಯಾಣ ಸಾಧ್ಯತೆ, ದೇಹದಲ್ಲಿ ನೋವು, ವಿಪರೀತ ಆಯಾಸ.

ವೃಷಭ: ನೆರೆಹೊರೆಯವರಿಂದ ಅನುಕೂಲ, ಮಕ್ಕಳಿಂದ ಆರ್ಥಿಕ ಸಂಕಷ್ಟ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ.

ಮಿಥುನ: ಅಹಂಭಾವದಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಸದಾವಕಾಶ, ಸಂಗಾತಿಯಿಂದ ಧನಾಗಮನ.

ಕಟಕ: ಪ್ರಯಾಣದಲ್ಲಿ ಆಕಸ್ಮಿಕ ಅನುಕೂಲ, ಹಣಕಾಸು ಮೋಸ, ಅನಿರೀಕ್ಷಿತ ಸಮಸ್ಯೆಗೆ ಸಿಲುಕುವಿರಿ, ಅಜೀರ್ಣ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಸಿಂಹ: ಮಕ್ಕಳಿಂದ ಅನಗತ್ಯ ಖರ್ಚು, ದಾನ ಮಾಡುವ ಸಾಧ್ಯತೆ, ಮಿತ್ರರಿಂದ ಗೌರವಕ್ಕೆ ಧಕ್ಕೆ, ಅನ್ಯರಿಂದ ತೊಂದರೆ.

ಕನ್ಯಾ: ತಾಯಿಗೆ ಅನಾರೋಗ್ಯ, ಉದ್ಯೋಗಕ್ಕೆ ಗೈರು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಹಣಕಾಸು ವಿಚಾರದಲ್ಲಿ ಮೋಸ, ಒಳ್ಳೆಯ ನಡವಳಿಕೆಯಿಂದ ತೊಂದರೆ.

ತುಲಾ: ಶುಭ ಕಾರ್ಯಕ್ಕಾಗಿ ಖರ್ಚು, ಕುಟುಂಬಕ್ಕಾಗಿ ವಿಪರೀತ ವೆಚ್ಚ, ಆತುರ ನಿರ್ಧಾರದಿಂದ ಸಮಸ್ಯೆ, ಕೆಲಸಗಳಲ್ಲಿ ತಾಳ್ಮೆ ಅತ್ಯಗತ್ಯ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ: ಉದ್ಯೋಗ ಬದಲಾವಣೆ, ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ.

ಧನಸ್ಸು: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಸ್ವಯಂಕೃತ್ಯಗಳಿಂದ ನಷ್ಟ, ಭವಿಷ್ಯದ ಮೇಲೆ ದುಷ್ಪರಿಣಾಮ, ದೈವ ಚಿಂತನೆ, ಸಂಪಾದಿಸುವ ಹಂಬಲ, ಉದ್ಯೋಗದಲ್ಲಿ ಗೌರವ.

ಮಕರ: ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶ ಪ್ರಯಾಣ, ಆಕಸ್ಮಿಕ ಧನಾಗಮನ, ಗಂಟಲು ನೋವು, ಉಸಿರಾಟ ಸಮಸ್ಯೆ.

ಕುಂಭ: ಮಿತ್ರರಿಂದ ಕುಟುಂಬದಲ್ಲಿ ಕಲಹ, ಮಕ್ಕಳಿಗಾಗಿ ಮಾಡಿದ ಸಾಲ ಬಾಧೆ, ಸಹೋದರನಿಂದ ಎಡವಟ್ಟು, ಪೊಲೀಸ್ ಮೆಟ್ಟಿಲೇರುವ ಸಾಧ್ಯತೆ.

ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ಮನಸ್ಸು, ಉದ್ಯೋಗದಲ್ಲಿ ಉತ್ತಮ ಹೆಸರು, ಸ್ಥಿರಾಸ್ತಿ ತಗಾದೆ, ಮಾನಸಿಕ ವ್ಯಥೆ.


Viewing all articles
Browse latest Browse all 80415

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ